ಪುಟಗಳು

ಮಂಗಳವಾರ, ನವೆಂಬರ್ 30, 2010

ಬಾಲ ಕಾರ್ಮಿಕನ ಸ್ವಗತ---ವಾಣಿ ಶೆಟ್ಟಿ




ಬಾಲ ಕಾರ್ಮಿಕನ ಸ್ವಗತ!

ಈ ನೋವುಗಳೆಂದೂ ನಿನ್ನೆಗಳನ್ಯಾಕೆ ಮರೆಯೋದಿಲ್ಲ

ನಾ ಹೊರಗೆ ಬಂದಾಗ ಆ ನಕ್ಷತ್ರಗಳ್ಯಾಕೆ ಮಿನುಗೋದಿಲ್ಲ

ಕಲ್ಲೆಸೆದು ಕತ್ತರಿಸಿದರೂ ಮರದಂತೆ ನಾನೇಕೆ ನಿಶ್ಚಲ ?

ಬುಡಕಳಚಿಕೊಂಡು ಅವರ ಕಾಲಡಿ ಬಿದ್ದರೂ ನಿಮಿಷವಷ್ಟೇ ವಿಲವಿಲ!



ಎಲ್ಲೆಯಿಲ್ಲದ ಬಾನ ಕಾಮನಬಿಲ್ಲೇ,ಕೆಳಗಿಳಿಯಬೇಡ ಅಲ್ಲೇ ಇರು

ಬಂದರೆ ನನ್ನಪ್ಪನಂತೆ ನಿನ್ನನ್ನೂ ಜನ ಕತ್ತರಿಸಿ ಮಾರಿಬಿಟ್ಟಾರು

ಇಡೀ ಸ್ಥಬ್ಧ ಜಗದಲ್ಲಿ ಅಮ್ಮ , ನೀ ನೆನಪಾಗಿಯೇ ಇದ್ದುಬಿಡು

ಹೃದಯ ಪುಷ್ಪವಾಗಿಸಿ,ನದಿ ತೀರದಲ್ಲಿ ನಿನ್ಯಾರೂ ಇಲ್ಲಿ ಪೂಜಿಸರು .



ಕೊಟ್ಟ ಹಿಂಸೆಗಳು ಗೋಡೆಯಾಚೆ ಹೋಗಿ ಸುದ್ದಿಯಾಗಬಹುದು

ಅದಕ್ಕೆ ಕಣ್ರೆಪ್ಪೆಯ ಕಾವಲಿರಿಸಿ ಒಳಗೆ ಜೋಪಾನವಾಗಿರಿಸಿದ್ದು

ಮೈಯ ಮೇಲಿನ ಬಾಸುಂಡೆಗಳು ಚಿತ್ತಾರದಂತಿರಲಿಲ್ಲವೇನೋ

ಅದಕ್ಕೆ ನೆತ್ತರ ಬರಿಸಿ ರಂಗನ್ನಿಟ್ಟು ಮತ್ತಷ್ಟು ಮೆರುಗುಗೊಳಿಸಿದ್ದು !



ಅತ್ತೂ ಅತ್ತೂ ಏನೋ ಹೊಳೆದಂತಾಗಿ ಮೆಲ್ಲನೆ ಹೊರಜಗತ್ತಿಗೆ ಅಡಿಯಿಟ್ಟೆ

ಓಹ್ ,ಮೂರಂತಸ್ತಿನ ಮನೆಗಳಿರುವ ಬೀದಿಯಲ್ಲಿ ಅಲ್ಲಿನ ಜನರೇ ಇಲ್ಲೆಲ್ಲಾ

ಹಣೆಬರಹ ಬದಲಾಗಬಹುದು,ಹಾಗಂದುಕೊಂಡೆ ಹೆಜ್ಜೆ ಮುಂದಿಟ್ಟೆ

ಮತ್ತೆ ಮುಂದೆ ಹೋಗಲು ದಾರಿ ತಿಳಿಯಲಿಲ್ಲ ..



ರಾತ್ರಿಯ ನಿಶ್ಯಬ್ಧದಲ್ಲಿ ಬಿಕ್ಕಳಿಕೆಯೂ ಲಯವಾಗುತ್ತದೆ

ಭಾವನೆಗಳು ಕರಗಿ ಹೊಟ್ಟೆ ಮತ್ತೆ ಚುರುಗುಡುತ್ತದೆ

ಅಕ್ಕರೆ,ಪ್ರೀತಿ,ಓದು ಬರಹ ಎಲ್ಲವೂ ಕನಸಾದಂತೆ...

ಪುನಃ ಒದ್ದೆ ತಲೆದಿಂಬಿನ ಮೇಲೆ ನಾಳೆಯ ಹಸಿವಿನದೇ ಚಿಂತೆ….

ವಾಣಿ ಶೆಟ್ಟಿ

ನಮ್ಮೂರ ಗಣೇಶೋತ್ಸವದ ಬಗ್ಗೆ ಒಂದು ಮಾತು


ಹದಿನ್ಯ್ದನೆ ವರುಷದ ಇ ಹಬ್ಬ ಮನೆ ಮನೆಗಳಲ್ಲಿ ಸಂತಸ ವನ್ನು ಹಚ್ಚಿ ತಂದಿತ್ತು ...ಪ್ರತಿ ಸಾರಿಯಂತೆ ಎ ಸಲವೂ ಸಹ ಹಣ ಸಂಗ್ರಹಣೆಗೆ ತೊಡಗಿದ ಸ್ನೇಹಿತರು ಬಹಳ ಚಟುವಟಿಕೆಯಿಂದ ಕೊಡಿದ ತಂಡದಂತೆ ಕಂಡು ಬಂದಿತ್ತು ....ಊರಿನ ಇಕ್ಕೆಲಗಳಲ್ಲಿ ಬ್ಯಾನರನ್ನು ಕಟ್ಟಿ ಶುಭ ಸಮಾಚಾರವನ್ನು ಸರಾಲೈತು..... ಕೋಟದ ಅಂದರೆ ಅಮ್ರುಥೆಶ್ವರಿ ದೇವಸ್ಥಾನದಿಂದ (ಗಿಳಿಯಾರು ಪ್ರಾರಂಬ) ಗಣೇಶನ ಚಪ್ಪರದ ತನಕ ಗಣೇಶನನ್ನು ಪೂರ್ಣ ಕಲಶಗಳಿಂದ ಸ್ವಾಗತಿಸಲಾಗಿತ್ತು ಮುಖ್ಯವಾಗಿ ಸ್ತ್ರೀ ಶಕ್ತಿ ಸಂಘ ಗಿಳಿಯಾರು ಇವರ ಸೇವೆ ಅಮೋಘ ...ಪೂರ್ಣ ಗಿಳಿಯರನ್ನು ವಿದ್ಯತ್ ಅಲಂಕಾರದಿಂದ ಶ್ರಂಗರಿಸಲಗಿತ್ತು....
ಪ್ರಥಮ ದಿನ ಉರ ಪರ ಊರ ಮಕ್ಕಳಿಗಾಗಿ ಅಶು ಬಾಷಣ ಸ್ಪರ್ದೆ ಏರ್ಪಡಿಸಲಾಗಿತ್ತು ...ಕುಂದ ಬಾಷೆಯಲ್ಲಿ ಮೆರಗನ್ನು ಪಡೆದ ಇ ಅಶು ಬಾಷಣ ಜನರ ಮನಸನ್ನು ಗೆಲ್ಲುವಲ್ಲಿ ಯಶಶ್ವಿ ಆಗಿತ್ತು ..ವಿಕಾಸ್ ಮತ್ತು ನವೀನ್ ಕುಮಾರ್ ಇದರಲ್ಲಿ ಪ್ರಥಮ ಸ್ಥಾನವನ್ನು ಬಾಚಿ ಕೊಂಡರು...ಇ ಸಲದ ಮಡಿಕೆ ಓಡಯುವಲ್ಲಿ ಎಲ್ಲರು ವಿಪಲರಾದಾಗ ಲಕ್ಷ್ಮಣ್ ರವರೆ ಕೊನೆಯ ಯಶಸನ್ನು ಕಂಡರು....ಸಂಜೆ ನಡೆದ ಕಾರ್ಯಕ್ರಮವನ್ನು ಊರ ಚಿಣ್ಣರು ನಡೆಸಿ ಕೊಟ್ಟರು ...ಗಣೇಶನ ಪ್ರಾರ್ಥನೆಯಿಂದ ಶುರುವಾದ ಕಾರ್ಯಕ್ರಮ ಹಂತ ಹಂತದಲ್ಲೂ ಮೆರಗನ್ನು ಹೆಚ್ಹಿಸುತ್ತ ಹೋಗಿತ್ತು ..ಮನೀಶ್ ಕುಮಾರ ಮತ್ತು ತಂಡ ನಡೆಸಿ ಕೊಟ್ಟ ತ್ರಿವಳಿ ಬಟ್ಟರು ನಾಟಕವ೦ತು ಎಲ್ಲರೂ ನಕ್ಕು ನಕ್ಕು ಸಕಾಗುವಂತೆ ಆಗಿತ್ತು ....೪ ವರುಷದ ಬಾಲೆ ಯೊಬ್ಬಳ ನ್ರತ್ಯ ಮನಸಿಗೆ ಮುದ ನೀಡಿತ್ತು ...ರಾತ್ರಿ ಹನ್ನೆರಡರ ತನಕ ನಡೆದ ಇ ಕಾರ್ಯಕ್ರಮವನ್ನು ಊರ ಜನ ನೋಡಿ ಖುಷಿ ಪಟ್ಟರು .......
ಎರಡನೇ ದಿನ ಬೆಳ್ಳಿಗ್ಗೆ ೧೦.೩೦ ಕ್ಕೆ ಪುರೋಹಿತ ನಾಗೇಶ್ ಸೋಮಯಾಜಿಯವರು ಗಣ ಹೋಮ ಪೂಜೆಯನ್ನು ನಡೆಸಿಕೊಟ್ಟರು ಅನಂತರ ಪ್ರರಂಬವಾದ ಅನ್ನ ಸಂತರ್ಪಣ ಸಂಜೆ ೪ ರ ತನಕ ನೆಡಯಿತು ಸದರನ ೧,೨೦೦ ಜನರು ದೇವರ ಪ್ರಸಾದವನ್ನು ಸ್ವೀಕರಿಸಿದರು ...ಊರ ಜನರಿಂದ ದೇಣಿಗೆಗಳು ಹರಕೆ ಹೊರೆಗಳು ಹರಿದು ಬಂದಿದ್ದು ಜನರು ಊರ ದೇವರ ಮೇಲೆ ಇಟ್ಟ ಪ್ರೀತಿಯನ್ನು ಎತ್ತಿ ತೋರಿಸಿತ್ತು ....ಹದಿನಯಿದು ವರುಷದ ಇ ಗಣೇಶೋತ್ಸವಕ್ಕೆ ಪ್ರೇರಣೆ ಯಾಗಿದ್ದ ಮೋಹನ ಶೆಟ್ಟಿಯವರ ನಮ್ಮೊಂದಿಗಿಲ್ಲದಿರುದು ಬೇಸರವನ್ನು ತರಿಸುತಿತ್ತು ....ಬೆಂಗಳೂರಿನಲ್ಲಿರುವಾ ಎಲ್ಲ (giliyar guys)ರು ಹಾಗು ಊರ ಪರ ಊರ ಜನ ಇ ಒಂದು ಅದ್ಬುತ ಹಬ್ಬಕ್ಕೆ ಸಾಕ್ಷಿಯಾದರು .....ಎರಡನೇ ದಿನ ಸಂಜೆ ನಡೆದ ಕಾರ್ಯಕ್ರಮ ಸುಂದರವಾಗಿ ಮುಡಿ ಬಂತು ...ಗಿಳಿಯಾರಿನ ಎರಡು ಅಪರೂಪದ ಪ್ರಥಿಬೆಗಳಿಂದ ನ್ರತ್ಯ ಸಂಗೀತ ನಾಟಕ ಮತ್ತು ಬರತ್ ನಾಟ್ಯ ಕಾರ್ಯಕ್ರಮ,ಬದ್ರಾವತಿ ಅರ್ಕೆಸ್ತ್ರ ರಸ ಮಂಜರಿ ಕಾರ್ಯಕ್ರಮವನ್ನು ಏರ್ಪಡಿಸಲೈತು .....
ಕೊನೆಯ ದಿನದ ಗಣೇಶನ ವಿಸರ್ಜನ ಕಾರ್ಯಕ್ರಮ ದೊಡ್ಡ ಮೆರವಣಿಗೆಯ ಮೂಲಕ ಊರ ಬೀದಿಗಳಲ್ಲಿ ಸಾಗಿ ಬಂತು ....ಡೋಲು ವಾದ್ಯ ,ಕುಣಿತ ನ್ರತ್ಯ ಹೊವಿನ ಅಲಂಕಾರಗಳಿಂದ ಜಗಮಗಿಸುತಿತ್ತು ....ಒಬ್ಬರಿಗೊಬ್ಬರು ಬಣ್ಣ ಹಚ್ಚಿ ಸಂಬ್ರಮ ಪಟ್ಟರು ಯಾವೊಂದು ಅದ್ಯಕ್ಷ ಉಪದಕ್ಷ ನಿಲ್ಲದ ಇ ಸಂಘ (GILIYAR GUYS) ತನ್ನ ಮೆರಗನ್ನು ಪಡಯಿತು...ಇದೊಂದು ಮಾದರಿ ಗಣೇಶೋತ್ಸವ ಎನ್ನುವ ಹೆಗ್ಗಳಿಕೆಯಿಂದ ಕಾರ್ಯಕ್ರಮ ಮಂಗಳ ಗಿತೆ ಹಾಡಿತ್ತು
ಉತ್ತಮ ರಂಗಿನ ಕ್ರಾಯಕ್ರಮ ಕೊಟ್ಟವರು

ಭಾನುವಾರ, ನವೆಂಬರ್ 21, 2010

sports day photo








































































REMOVING GALLSTONES NATURALLY




This is a very useful piece of information, that you may have not received before.This is very true and it works. You can 'google' Dr Lai Chiu-Nan to find out more about her and the feedbacks of this treatment. PS: As always, spread good things around, it may benefit someone.



1. Liver 2. Common Bile Duct3. Gallstones4. Gallbladder

It has worked for many. If it works for you please pass on the good news. Chiu Nan is not charging for it, so we should make it free for everyone. Your reward is when someone, through your word of mouth, benefits from the regime. Gallstones may not be everyones' concern. But they should be because we all have them. Moreover, gallstones may lead to cancer. "Cancer is never the first illness," Chiu Nan points out. "Usually, there are a lot of other problems leading to cancer. In my research in China , I came across some materials which say that people with cancer usually have stones. We all have gallstones. It's a matter of big or small, many or few. One of the symptoms of gallstones is a feeling of bloatedness after a heavy meal. You feel like you can't digest the food. If it gets more serious, you feel pain in the liver area." So if you think you have gallstones, Chiu Nan offers the following method to remove them naturally. The treatment is also good for those with a weak liver, because the liver and gallbladder are closely linked

1. For the first five days, take four glasses of apple juice every day. Or eat four or five apples, whichever you prefer. Apple juice softens the gallstones. During the five days, eat normally.

2. On the sixth day, take no dinner.

3. At 6 PM, take a teaspoon of Epsom salt (magnesium sulphate) with a glass of warm water.

4. At 8 PM, repeat the same. Magnesium sulphate opens the gallbladder ducts.

5. At 10 PM, take half cup olive oil (or sesame oil) with half cup fresh lemon juice. Mix it well and drink it. The oil lubricates the stones to ease their passage.

PS. 1cup=250ml, ? cup lemon juice=3 lemons (approx.)

The next morning, you will find green stones in your stools. "Usually they float," Chiu Nan notes. "You might want to count them. I have had people who passed 40, 50 or up to 100 stones. Very many." "Even if you don't have any symptoms of gallstones, you still might have some. It's always good to give your gall bladder a clean-up now and then.

(Email inf)