ಪುಟಗಳು

ಶನಿವಾರ, ಜನವರಿ 8, 2011


ಇಲ್ಲ ಮರೆ ತ್ರಿಬ್ಬಲ್ ಹಾಕಲ್ಲ ಪೋಲಿಸ್ನವರು ಇದ್ದಾರೆ ಹೀಗಂತ ಹತ್ತು ಹಲವು ಶಿಸ್ತಿನ ಮಾತು ಕೇಳಿ ಬರುತಿರುವುದು ನಮ್ಮ ಊರಾದ ಕೋಟದಲ್ಲಿ ....ಕಳೆದ ಹಿಂದೆಂದು ಬಾರಿ ಕಂಡಿರದ ಶಿಸ್ತು ಜನತೆಯಲ್ಲಿ ಕಂಡು ಬರುತ್ತಾ ಇದೆ ...ಅದಕ್ಕ ಕಾರಣ ಕೋಟದ ಎಸ್ಐ ಶ್ರೀ ಮಹೇಶ್ ಪ್ರಸಾದ್ರವರು ....ಕಳೆದ ೪-೫ ವರುಷಗಳಿಗೆ ಹೋಲಿಸಿದರೆ ನಮ್ಮೂರು ಎಸ್ಟೋ ಸುಧಾರಿಸಿದೆ ...ಮೊದಲಿನಂತೆ ಇಸ್ಪಿಟ್,ಗರ ಗರ ಮಂಡಲ ,ಕೋಳಿ ಪಡೆಯಂಥ ಜೂಜು ಆ ಗ್ರಾಮೀಣ ಬಾಗದಲ್ಲಿ ಕಾಣುತ್ತಿಲ್ಲ ......ಕಳ್ಳ ಬಟ್ಟಿ ಸರಾಯಿ ಅದು ಇದು ಅಂತ ಮಾತಾಡುತ್ತಿದ್ದ ಜನ ಈಗ ಅವುಗಳ ಹೇಳ ಹೆಸರಿಲ್ಲದಂತಾಗಿದೆ......ಇವತ್ತಿನ ದಿನಗಳಲ್ಲಿ ಮಾತಾನಡುವರು ಜಾಸ್ತಿ ಕೆಲಸ ಮಾಡುವವರು ತುಂಬಾ ಕಡಿಮೆ......ಯಾವೊಂದು ವ್ಯಕ್ತಿಗೂ ಕ್ಯಾರೆ ಮಾಡದ ಮಹೇಶ್ ಪ್ರಸಾಧರವರು ಎಲ್ಲರೂ ರೂಲ್ಸ್ ಅನ್ನು ಅನುಸರಿಸಲೇ ಬೇಕು ಅನ್ನುತ್ತಾರೆ ......ಹಣ ಕೊಟ್ಟರೆ ಸಾಕು ಎಲ್ಲವು ಸರಿಯಾಗುತ್ತದೆ ಎಂದು ಬಾವಿಸಿದವರಿಗೆ ಕೋಟದ ಎಸ್ಐ ಬೆಂಕಿಯಂತೆ ......ಕೆಲವೊಮ್ಮೆ ಸಾಮಾನ್ಯ ನಾಗರಿಕರಂತೆ ಓಡಾಡಿಕೊಂಡೆ ಸಮಾಜದ ಜನರಿಗೆ ಶಿಸ್ತಿನ ಪಾಠ ಹೇಳುತಿದ್ದಾರೆ ......ಪೋಲಿಸ್ ವ್ಯವಸ್ತೆಗೆ ಉಗುಳುತಿದ್ದ ನಾವೆಲ್ಲರೂ ಇವರಂಥ ಅದಿಕಾರಿಯನ್ನು ಪ್ರಶಂಸಿಸಲೇ ಬೇಕು .....ಹಿಂದೂ ಮುಸ್ಲಿಂ ಎಂದು ನಮ್ಮ ನಮ್ಮಲ್ಲೇ ಬೆಂಕಿ ಹಚ್ಚಿಸುವ ಸಮಾಜ ಘಾತಕ ಶಕ್ತಿಯನ್ನು ಬಡಿದು ನಿಂತಿದ್ದಾರೆ.....ಎಲ್ಲ ಎಸ್ಐಗಳು ಹೀಗೇಕೆ ಇರಬಾರದು ಎಂದು ಅನ್ನಿಸದೆ ಇರದು ........ವಡ್ಡರ್ಸೆಮದುಕರ ಶೆಟ್ಟಿಯವರಂತೆ ಇವರನ್ನು ನಮ್ಮ ಕೊಳಕು ರಾಜಕಿಯದವರು ಅದು ಇದು ಅನ್ನುತ್ತ ವರ್ಗಾವಣೆ ಮಾಡದಿರಲಿ......ಇಂತ ಅಪರೊಪದ ವ್ಯಕ್ತಿಗಳಿಂದಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಇಂದಿಗೂ ರಾಷ್ಟ್ರದಲ್ಲಿ ಮಿಂಚುತ್ತಿದೆ ........

ಕಾಮೆಂಟ್‌ಗಳಿಲ್ಲ: